Posts

ಜಾಗತಿಕ ಬಂಡವಾಳ ಹೂಡಿಕೆ ವಿರೋಧಿಸಿ ಬೆಂಗಳೂರು ಚಲೋ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ - ಪೂಜಾರ

Image
UDAYAVANI NEWS  ಸಿಂಧನೂರು, ಅಕ್ಟೋಬರ್ 28 : ಬೆಂಗಳೂರಿನಲ್ಲಿ ನ.2 ,3 ,4‌ ರಂದು ನಡೆಯುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ವಿರೋಧಿಸುತ್ತಿದ್ದೆವೆ ಆದ ಕಾರಣ ರೈತರು ,ಕಾರ್ಮಿಕರು, ದಲಿತರು ,ನಾಗರಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರ್ನಾಟಕ ರೈತ ( ಎಐಕೆಕೆಎಸ್ ) ಸಂಘ ರಾಜ್ಯದ್ಯಕ್ಷರಾದ ಡಿ.ಎಚ್.ಪೂಜಾರ ಕರೆ ನೀಡಿದರು.      ಗುರುವಾರ ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿ ಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಉದ್ಯೋಗ ಸೃಷ್ಟಿಯ ನೆಪದಲ್ಲಿ ರಾಜ್ಯದ ಫಲವತ್ತಾದ ಭೂಮಿ ಭೂಮಿ ,ನೀರು ,ವಿದ್ಯುತ್ ನ್ನು ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡಲು ಮತ್ತು ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಕಾರ್ಮಿಕರನ್ನು ಕಾರ್ಪೊರೇಟ್ ಕಂಪನಿಗಳ ಗುಲಾಮರನ್ನಾಗಿ ಮಾಡಲು ರಾಜ್ಯ ಸರ್ಕಾರ ನಡೆಸುತ್ತಿರುವ ಸಮಾವೇಶ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೇರಿ ಬೃಹತ್ ಪ್ರಮಾಣದ ಪ್ರತಿಭಟನೆ ಸಮಾವೇಶ ಯಶಸ್ವಿಗೊಳಿಸಬೇಕೆಂದರು.     ಜಾಗತಿಕ ಕಂಪನಿಗಳ ಹಣ ಹೂಡಿಕೆ ಮಾಡುವಂತಹ ಈ ಸಮಾವೇಶ ರಾಜ್ಯಕ್ಕೆ ಹೊಸದೇನಲ್ಲ ಇಂತಹ ಅದೆಷ್ಟೋ ಸಮಾವೇಶ ಗಳು ನಡೆದು ಹೋಗಿವೆ ಆದರೆ ಉದ್ಯೋಗ ಸೃಷ್ಟಿ ಯಾಗುತ್ತವೆ ಎಂಬ ಭ್ರಮೆಯಲ್ಲಿದ್ದ ಜನರಿಗೆ ಸುಳ್ಳಿನ ಭರವಸೆ ನೀಡಿದ್ದಾರೆ .ಹಣ ಹೂಡಿಕೆದಾರ ಸಮಾವೇಶ ನಡೆಸುವ ಪೂರ್ವದಲ್ಲಿ ರಾಜ್ಯದ ಮುಖ್ಯಮಂತ್ರಿ ಗಳು ,...

ನೂರಾರು ಕಾರ್ಯಕರ್ತರು ಬಿಜೆಪಿ ಸೇರ್ಪಡೆ

Image
ವರದಿ : ಗ್ಯಾನಪ್ಪ ದೊಡ್ಡಮನಿ  ಮಸ್ಕಿ, ಅಕ್ಟೋಬರ್ 28 : ಗುರುವಾರ ಸಂಜೆ ಮಸ್ಕಿ ಕ್ಷೇತ್ರದ ಜಂಗಮರಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಶಾಸಕರ ಆಡಳಿತಕ್ಕೆ ಬೇಸತ್ತು ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಕ್ಷವನ್ನು ತೊರೆದು ಬಿಜೆಪಿ ಪಕ್ಷವನ್ನೂ ಸೇರಿದರು. ಜಂಗಮರ ಹಳ್ಳಿ ಗ್ರಾಮದಲ್ಲಿ ಗುರುವಾರ ಸಾಯಂಕಾಲ  ಕ್ಷೇತ್ರದ ಜನಪ್ರಿಯ ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ್ ಅವರ ನೇತೃತ್ವದಲ್ಲಿ ಸಭೆಯನ್ನು ಆಯೋಜಿಸಿ ಕಾಂಗ್ರೇಸ್ ನ ನೂರಾರು ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು ಇದೇ ಸಂದರ್ಭದಲ್ಲಿ ಊರಿನ ಗುರುಹಿರಿಯರು, ಮುಖಂಡರು, ಯುವಕರು ಇನ್ನಿತರರು ಉಪಸ್ಥಿತರಿದ್ದರು.

ಪತ್ರಕರ್ತನಿಗೆ ಅವಾಚ್ಯ ಶಬ್ದ ಗಳಿಂದ ನಿಂದಿಸಿ ಜೀವ ಬೆದರಿಕೆ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ವಿರುದ್ಧ ಬೀದರ್ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಗಳಿಗೆ ಕಾರ್ಯನಿರತ ಪತ್ರಕರ್ತರ ಧ್ವನಿ ಜಿಲ್ಲಾ ಘಟಕ ಬೀದರ್ ಮನವಿ,

ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ಕ್ಷೇತ್ರ ಒಂದರ ಸಮಸ್ಯೆ ಕುರಿತು ಸ್ಥಳೀಯ ವರದಿಗಾರನೊಬ್ಬರು ವರದಿ ಮಾಡಿದರು ವರದಿಗೆ ಸ್ಪಂದಿಸಬೇಕಾದ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಅವರಿಗೆ ಕರೆ ಮಾಡಿ ಅವಾಚ್ಯ ಶಬ್ದ ಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುತ್ತಾರೆ ಇದಕ್ಕೆ ವಿರೋಧಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಯಿಂದ ರಾಜ್ಯದ್ಯಂತ ವಿರೋಧ ವ್ಯಕ್ತವಾಗುತ್ತಿದ್ದು ರಾಜ್ಯಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಆದೇಶದ ಮೆರೆಗೆ ಜಿಲ್ಲಾ ಹಾಗೂ ತಾಲೂಕು ಘಟಕ ದಿಂದ ಮುಖ್ಯ ಮಂತ್ರಿ ಗಳಿಗೆ ಮನವಿ ಪತ್ರ ಸಲ್ಲಿಸಲಾಗುತ್ತಿದೆ ಬೀದರ್ ಜಿಲ್ಲೆಯಲ್ಲೂ ಕಾರ್ಯನಿರತ ಪತ್ರಕರ್ತರ ಧ್ವನಿ ಜಿಲ್ಲಾ ಘಟಕ ಬೀದರ್ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿ ಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು, ಈ ಸಂಧರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಬಸವರಾಜ ಪವಾರ್ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ರವರು ಮಾತನಾಡಿರುವುದು ಖಂಡನೀಯ ಅವರನ್ನು ಶಾಸಕ ಸ್ಥಾನದಿಂದ ವಜಾ ಗೊಳಿಸಬೇಕೆಂದು ಆಗ್ರಹಿಸಿದರು, ಇದೆ ವೇಳೆ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ ಮೋಸಿನ ಅಲಿ ಶಾಸಕ ಎಎಸ್ ಪಾಟೀಲ್ ನಡಹಳ್ಳಿಯ ನಡೆ ಖಂಡನೀಯ ಮುಖ್ಯಮಂತ್ರಿ ಗಳು ಇದರ ಕುರಿತು ಗಮನ ಹರಿಸಿ ಶಾಸಕರ ಮೇಲೆ ಕ್ರಮ ಜರುಗಿಸಬೇಕೆಂದು ಹಾಗೂ ಪತ್ರಕರ್ತರಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬಸವರಾಜ ಪವಾರ್, ಪ್ರಧಾನ ಕಾರ್ಯದರ್ಶಿ ಸೈಯದ್ ಮೋಸಿನ ಅಲಿ, ಜಿಲ್ಲಾ ಖಜಾಂಚಿ ಜ...

2022 ಪ್ರೋ ಕಬಡ್ಡಿ ಕ್ರೀಡಾ ಕೂಟ ಆರಂಭ : ತಂಡಗಳ ಮತ್ತು ಆಟಗಾರ ಸಂಪೂರ್ಣ ಮಾಹಿತಿ ನೋಡಿ

Image
 ಪ್ರೊ ಕಬಡ್ಡಿ 2022 ( Pro Kabaddi 2022) ಲೀಗ್ 9ನೇ ಆವೃತ್ತಿ ಇಂದಿನಿಂದ ಆರಂಭಗೊಳ್ಳಲಿದೆ. ಈ ಬಾರಿ ತಂಡ ಹಾಗೂ ಆಟಗಾರರಲ್ಲಿ ಸಾಕಷ್ಟು ಬದಲಾವಣೆ ಗಳನ್ನು ಮಾಡಿಕೊಳ್ಳಲಾಗಿದೆ. ಕೋವಿಡ್ ವೈರಸ್ ಸೋಂಕಿನಿಂದಾಗಿ ಎರಡು ವರ್ಷಗಳ ಕಾಲ ಪ್ರೋ ಕಬಡ್ಡಿ ಪ್ರೇಕ್ಷಕರಿಂದ ದೂರವಾಗಿತ್ತು. ಆದ್ರೆ ಈ ಬಾರಿ ಪ್ರೇಕ್ಷಕರು ಮೈದಾನದಲ್ಲಿ ಕುಳಿತು ಆಟಗಾರರನ್ನು ಹುರಿದುಂಬಿಸಲಿದ್ದಾರೆ. ಅಷ್ಟಕ್ಕೂ ಈ ಬಾರಿ ಎಷ್ಟು ತಂಡಗಳು ಪ್ರಶಸ್ತಿಗಾಗಿ ಸೆಣೆಸಾಡುತ್ತಿವೆ. ಯಾವ ಆಟಗಾರರು ಯಾವ ತಂಡವನ್ನು ಈ ಬಾರಿ ಪ್ರತಿನಿಧಿಸುತ್ತಿದ್ದಾರೆ ಅನ್ನೋ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. 2014ರಲ್ಲಿ ಮೊದಲ ಬಾರಿಗೆ ಪ್ರೊ ಕಬಡ್ಡಿ ಆರಂಭವಾಗಿತ್ತು. ಈ ಬಾರಿಯ ಹರಾಜಿನಲ್ಲಿ ಆಟಗಾರರು ದುಬಾರಿ ಬೆಲೆಗೆ ಹರಾಜಾಗಿದ್ದಾರೆ. ಇನ್ನೊಂದೆಡೆಯಲ್ಲಿ ಹೊಸ ಆಟಗಾರರು ಕೂಡ ಈ ಬಾರಿ ಲೀಗ್ ನಲ್ಲಿ ಕಾಣಿಸಿಕೊಂಡಿದ್ದಾರೆ. ವೀಕ್ಷಕರು Hotstar plus ನಲ್ಲಿ ಎಲ್ಲಾ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ. ಪ್ರೋ ಕಬಡ್ಡಿ ಲೀಗ್ ನ (Pro Kabaddi 2022) 12 ತಂಡಗಳು ಬೆಂಗಾಲ್ ವಾರಿಯರ್ಸ್ ಬೆಂಗಳೂರು ಬುಲ್ಸ್ ದಬಾಂಗ್ ದೆಹಲಿ ಕೆ.ಸಿ ಗುಜರಾತ್ ಜೈಂಟ್ಸ್ ಹರಿಯಾಣ ಸ್ಟೀಲರ್ಸ್ ಜೈಪುರ ಪಿಂಕ್ ಪ್ಯಾಂಥರ್ಸ್ ಪಾಟ್ನಾ ಪೈರೇಟ್ಸ್ ಪುಣೇರಿ ಪಲ್ಟನ್ ತಮಿಳು ತಲೈವಾಸ್ ತೆಲುಗು ಟೈಟಾನ್ಸ್ ಯು ಮುಂಬಾ ಯು.ಪಿ. ಯೋಧಾಸ್ PKL ಆಟಗಾರರ ಪಟ್ಟಿ 2022 ಬೆಂಗಾಲ್ ವಾರಿಯರ್ಸ್ ಶ್ರೀಕಾಂತ್ ಜಾಧವ್ : ರೈಡರ್...

सियासत की चादर

Image
               आज दिनांक 13 सितंबर 2022 को रात्रि 11 बजें लिखी कुछ पंक्तियां। मेरी इन पंक्तियों की आधारशिला इन पंक्तियों में है कि "कल तक जिन्हें बो कहते थे कुछ और, आज बो उनको,कह रहे हैं कुछ और ?  वक्त को बदलते,देर नहीं लगती, कल तक बो कुछ और थे,आज हैं कुछ और।          मेरी पंक्तियां आपके चरणों में समर्पित है और आपका स्नेह और आशीर्वाद मिलता रहे, यही अभिलाषा है। सियासत की चादर है, रंग तो बदलती है। वक्त और परिस्थितियों की, हवा तो बदलती है। एक वक्त फिजाएं भी, हवाओं का रुख बदलती थी। अब वक्त की हवा ने, फिजाओं का रुख बदल दिया। एक वक्त माली ने, फूलों को मसला था। अब तारीफ करते फूलों की, माली नहीं थकता। अपनी ख़ुशी की खातिर, जिनका कत्ल किया। आज भरी महफिल में, उन्हें याद करते हैं ? जिन फूलों को खिलने से, पहले ही मसल दिया। हजारों थपेडें झेलकर, खिलने लगे हैं वो। सियासत कभी, कहीं भी, एक ठौर ना रही ? मिट्टी में दबा बीज, अंकुर बन ही जाता है। कब तक दबाओगे वक्त को, ऐ सियासत के परिंदों ? एक दिन सभी का वक्त, बदल ही जाता है। ...